ಯುಗಾದಿ ಸಂಚಿಕೆ - kannada balaga · 5 ಅನಿ®ಾಸಿಗಳೆೀ...

11
ಕನ ಡ ಬಳಗ ಅವ . ಸಂಪಾದಕರು : ಡಾ ..ವರಸಾ ಸಂಪಾದಕ ಮಂಡ : ವರಸಾ, ರೀವಸ ದೀಸಾ, ಮತು ಡಾ.ರಮಂಜತನಾಥ ಯಾಸ : ರೀವಾಸ ಮಹೀರಕ

Upload: others

Post on 07-Aug-2020

3 views

Category:

Documents


0 download

TRANSCRIPT

Page 1: ಯುಗಾದಿ ಸಂಚಿಕೆ - Kannada Balaga · 5 ಅನಿ®ಾಸಿಗಳೆೀ ®ಾಸಿ - ನಿಮಗಾಗ ಡುಂಡಿರಾಜ್ ಅವರ ಹನಿಗವನ

ಕನನ ಡ ಬಳಗ ಯು ಕ ಅರಪಸುವ

.

ಯುಗಾದ ಸಂಚಕ

ಸಂಪಾದಕರು : ಡಾ ಜ.ಎಸ.ಶವಪರಸಾದ ಸಂಪಾದಕ ಮಂಡಳ : ಶವಪರಸಾದ, ಶರೀವತಸ ದ ೀಸಾಯ, ಮತತು ಡಾ.ರಶಮಂಜತನಾಥ ವನಯಾಸ : ಶರೀನವಾಸ ಮಹ ೀೇಂದರಕರ

Page 2: ಯುಗಾದಿ ಸಂಚಿಕೆ - Kannada Balaga · 5 ಅನಿ®ಾಸಿಗಳೆೀ ®ಾಸಿ - ನಿಮಗಾಗ ಡುಂಡಿರಾಜ್ ಅವರ ಹನಿಗವನ

1

ಸಂಪಾದಕರ ನುಡ

ಯುಗಾದ ಹಬಬವು ಪರತ ವರುಷ ಮರಳ ಬರುತದ. ವಸಂತ ಋತುವನ ಆಗಮನವನುು ಹಾಗೂ ಒಂದು ಕಾಲದ ಅಂತಯವನುು ಕಂಡು ಹೂಸ ವಷಷಕ ಕಾಲಡುವ ಸಂಭರಮದ ಹಬಬ ಯುಗಾದ. ಆ ವಸಂತ ಹಬಬ ನಮಮ ಬದುಕನಲ ಜೀವ ಕಳಯನುು ತಂದರುವುದರ ಬಗ ವರಕವ ದಾ. ರಾ. ಬೀಂದರ ನಮಗ ಚರಪರಚತವಾದ “ಯುಗ ಯುಗಾದ ಕಳದರು” ಎಂಬ ಜನಪರರಯ ಗೀತಯಲ ಹೀಗ ಹೀಳದಾಾರ;

"ಹ ಂಗ ಹ ವ ತ ಂಗಲಲಲ

ಭ ಂಗದ ಸಂಗೀತ ಕೀಲಲ

ಮತ ಕೀಳ ಬರುತದ ಬೀವನ ಕಹ ಬಾಳನಲಲ

ಹ ವನ ನಸುಗಂಪು ಸ ಸ

ಜೀವಕಳಯ ತರುತದ"

ನಸಗಷವು ವರುಷಕೂಮಮಮ ಹೂಸ ಜನಮವನುು ಪಡದಾಗ ನಮಗ ತರುವ ಹಷಷವನುು ಈ ಮಮೀಲನ ಸಾಲುಗಳಲ ಕಾಣಬಹುದು . ಇನುು ಇಂಗಂಡನಲ ವಸಂತ ಋತುವನ ಆಗಮನವನುು ಡಾಯಫೀಡಲಸ ಮತು ಚರ ಹೂಗಳ ಅಂದ ಚಂದದಲ ಕಾಣಬಹುದು. ವರಡಷ ವತಷರ ಕವನಗಳಲ ಈ ಹೂಗಳ ಸ ಂದಯಷ ಪರತಮಮಗಳಾಗರುವುದಲದ ಬದುಕನ ನಶವರತಯನೂು ಪರತಬಂಬಸುತವ. ಬೀವು ಬಲವು ಹೂಸವಷಷದ ಹಾದಯಲ ಕಾಲಡುವ ನಮಗ ಮುಂದ ಬರುಲರುವ ಬದುಕನ ಏರು ಪರುಗಳ ಮತು ಕಷಟ ಸುಖಗಳ ಸಾಂಕೀತಕ ಕುರುಹಗಳಾಗ ನಮನುು ಸನುದಧಗೂಳಸದ

ನಮಮ ಬಳಗ ಈ ವಷಷದ ಯುಗಾದಯನುು ಇಂಗಂಡನ ಮಧಯ ಪರದೀಶವಾದ ನಾಟಂಗ ಹಾಯಮನಲ ಆಚರಸಲಾಗುತದ. ಈ ನಗರ ಉತಮವಾದ ವಶವವದಾಯಲಯ, ಶವುಷರಡ ಕಾಡು, ಕಸೂತ ಕಲಸ ಮತು ಇಲ ನಡಯುವ ಫುಟ ಬಾಲಸ ಮತು ಕರಕಟ ಪಂದಯಗಳಂದ ಪರಖಾಯತವಾಗದ. ಶವವಷರಡ ಕಾಡನಲರುವ ಮರಗಳು ಶೀಕಪರಯರ ನಂದ ಹಡದು ಇಂದನ ರಾಣ ಎಲಜಬಥ ವರಗ ನಡದ ನೂರಾರು ವಷಷಗಳ ಇತಹಾಸವನುು ಕಂಡದ. ಲಜಂರಡ ರಾಬನ ಹುರಡ ಶರೀಮಂತರಂದ ಶ ೀಷತರಾದ ಜನಸಾಮಾನಯರಗ ದೀನಬಂಧುವಾಗ ಬದುಕದುಾ ಇದೀ ಪರಸರದಲ, ಬಹುಶ ರಾಬನ ಹುರಡ ಹುಟುಟಹಾಕದ ಸಮಾನತಗಳು ಮತು ಸಾಮಾಜಕ ನಾಯಯ ಮುಂದ ಈ ನಾಡನ ಪರಜಾಪರಭುತವಕ ಮತು ಸೂೀಷಯಲಸಟಟ ಪರಕಲಪನಗಳಗ ಬುನಾದಯಾಗರಬಹುದು. ಇಂತಹ ಹಮಮಮಯನಾಡನಲ ಕನುಡ ಬಳಗದ ಕಾಯಷಕರಮ ನಡಯುತರುವುದು ವಶೀಷವಾದ ಸಂಗತ.

ಈ ಕಾಯಷಕರಮಕ ಮುಖಯ ಅತಥಗಳಾಗ ಬಹುಮುಖ ಪರತಭಯ ಜಯಂತ ಕಾಯಕಣ ಆಗಮಸಲದಾಾರ. ಇವರು ಸಣಣಕಥಗಳ ಸರದಾರ,

ಕವ, ವಾಗಮ ನಾಟಕಕಾರ, ಹಲವಾರು ಜನಪರರಯ ಚತರಗೀತಗಳನುು -

ಬರದದಾರ. ನಾಲು ಬಾರ ಸಾಹತಯ ಅಕಾಡಮ ಪರಶಸಯನುು ಪಡದ ಸಾಹತ.

ಹಂದ ಬಳಗದ ರಜತ ಮಹೂೀತವದಲ ಇವರು ಪಾಲೂಂಡದುಾ ಬಳಗಕ ಈಗಾಗಲೀ ಪರಚತರು. ಯುಗಾದ ಕಾಯಷಕರಮದಲ ಇವರ ಮಾತುಗಳನುು ಕೀಳಲು ನಾವಲಾ ಕಾತುರರಾಗದ ಾೀವ. ಅವರ ಸಮುಮಖದಲ ಕನುಡ ಬಳಗದ ಅನವಾಸ ತಂಡವು ಸಾಹತಯ ಕಾಯಷಕರಮವನುು ನಡಸಕೂಡಲದ. ಇದು ಎಲರಗೂ ತರವಾಗದ.

ಫಲಸಮ ಫೀರ ಪರಶಸಯನುು ಒಳಗೂಂಡಂತ ಅನೀಕ ಪುರಸಾರಗಳನುು ಪಡದು ಸಂಗೀತದ ಹಲವು ಪರಕಾರಗಳಲ ಪರಣತರಾದ ಖಾಯತ ಗಾಯಕ ಮತು ದಂತ ವೈದಯ ಡಾ. ಶಮತಾ ಮಲಾುರಡ ಯುಗಾದ ಕಾಯಷಕರಮದಲ ಸಂಗೀತ ಸಂಜಯನುು ನಡಸಕೂಡುತದಾಾರ. ಕನುಡ ಬಳಗದ ಕರಯ ಹರಯ ಸದಸಯರಂದ ಮನೂೀರಂಜನ ಕಾಯಷಕರಮವನುು ನರೀಕಷಸಬಹುದು. ಸಥಳೀಯ ಕಾಯಷಕತಷರು ಒಂದು ಸಮರಣೀಯ ಕಾಯಷಕರಮವನುು ಒದಗಸುವ ಉದ ಾೀಶದಂದ ಸಕಲ ಸದಧತ ಗಳನುುಮಾಡಕೂಂಡದಾಾರ. ಕನುಡ ಬಳಗದ ಯುಗಾದ ಕಾಯಷಕರಮದಲ ಭೀಟಯಾಗೂೀಣ , ನೀವು ಬನು, ನಮಮ ಬಂಧು ಮತರರನೂು ಕರತನು. ಯುಗಾದಯ ಶುಭಾಶಯಗಳು.

ಮರಯುವ ಮುನು …..’ಸಂದೀಶ’ ಕನುಡ ಬಳಗದ ಕಾಯಷಕರಮಗಳ ಮತು

ಸುದಾ ಸಮಾಚಾರಗಳ ವಾಹನಯಾಗದುಾ ನರಂತರವಾಗ ನಮಗ ಬಳಗದ

ಸುದಾಯನುು ತಲುಪರಸುತದ. ಇಲಯವರಗ ಬಳಗದ ಒಳಗನ ಸುದಾಯನುು

ಕೂಡುತದುಾ ಇನುು ಮುಂದಕ ನಮಮಮಲರಗೂ ಪರಸುತವಾದ ಹಾಗು ನಮಮ

ಪರಸರದಲ ನಡಯುತರುವ ಇತರ ಸುದಾಗಳನುು ಸಂದೀಶದಲ ವರದ

ಮಾಡುವ ಒಂದು ಪರಯತುಮಾಡದ ಾೀವ. ಸಂದೀಶ ಪತರಕಗ ಹೂಸ

ಟಾಯಬಾಯಡ ಸವರೂಪವನುು ಮತು ಹೂಸ ಆಯಾಮವನುು ತರುವ ಪರಯತು

ಈ ಹೂಸ ಸಂಪಾದಕೀಯ ಮಂಡಳಯ ಉದ ಾೀಶವಾಗದ. 'ಸಂದೀಶ'ವನುು

ಸಾವರಸಯಗೂಳಸುವ ಸಲುವಾಗ ಕಲವು ಸಂಪಾದಕೀಯ ಸಾವತಂತರವನುು

ಸಂಪಾದಕ ಮಂಡಳಯು ಉಳಸಕೂಂಡದ. ನಮಮ ಸಲಹಗಳನುು ಮತು

ಅಭಪಾರಯಗಳನುು ಸಾವಗತಸುತೀವ.

ಡಾ. ಶವಪರಸಾದ

Page 3: ಯುಗಾದಿ ಸಂಚಿಕೆ - Kannada Balaga · 5 ಅನಿ®ಾಸಿಗಳೆೀ ®ಾಸಿ - ನಿಮಗಾಗ ಡುಂಡಿರಾಜ್ ಅವರ ಹನಿಗವನ

2

ಬ. ಬ. ಸ ಸುದಯಲದದರ ಬಸ ಬಸ ಸುದ.... ಯು.ಕ. ಕನನಡಬಳಗದಲಲ ಪಾಸಕ

ನಷೀಧಸಲು ಕರ !

ಕಳದ ಕಲವು ದನಗಳ ಹಂದ ಕನುಡ ಬಳಗದ ಯಾರಕಷ ಶೈರ ಶಾಖ (YSKB) ಸಂಕಾರತ ಸಂಜಯನುು ಅದೂಾರಯಕಂದ ಶೀಫಲಸ ನಗರದಲ ಆಚರಸತು. ಆ ಶಾಖಯ ಕಲವು ಪರಸರ ಪರೀಮಗಳು ಆ ಸಮಾರಂಭದಲ ಪಾಸಟರಕ ಹೂರತಾದ ಮತು ಪರಸರಕ ಪವರಕವಾದ ತಟಟ ಲೂೀಟ ಇತಾಯದಗಳನುು ಉಪಯೀಗಸುವಂತ ಸೂಚಸದುಾ ಅಂದನ ಕಾಯಷಕರಮದಲ ಸವಲಪ ಮಟಟಗ ಪಾಸಟರಕ ರಹತ ಪೀಟ ಗಳನುು ಬಳಸ ಅದರ ಉಪಯುಕತಯನುು ಕಂಡುಕೂಳಳಲಾಯಕತು. ಇದರ ಪರಣಾಮವಾಗ ಕನುಡ ಬಳಗದ

ಯುಗಾದ ದೀಪಾವಳ ಕಾಯಷಕರಮಗಳಲ ಇನುು ಮುಂದಕ ಪಾಸಟರಕ ನಷೀಧಸ ಇತರ ಪರಸರ ಪವರಕ ತಟಟ ಪೀಟ ಲೂೀಟ ಇತಾಯದಗಳನುು ಉಪಯೀಗಸುವಂತ ಸೂಚಸಲಾಯಕತು. ಕನುಡ -

ಬಳಗದ ಕಾಯಷಕಾರ ಸಮತಯಲ ಈ ವಚಾರ ಪರಸಾಪಗೂಂಡು ಹಣದ ಅಭಾವದಂದ ಈ ಬಾರ ಸಾಧಯವಲವಂದಾಗ ಯಾರಕಷ ಶೈರ ಶಾಖ ಸದಸಯರು ಇದರ ವಚಚವನುು ನಭಾಯಕಸಲು ಒಪರಪಕೂಂಡದಾಾರ. ಹೀಗ ಕೂಡಟಟ ಮೊತವನುು ನಮಮ ಶಾಖಯ ಒಬಬ ಪರಸರ ಪರೀಮ ತಮಮ ಕೈಯಕಂದ ಇನೂು ಹಚಚನ ಹಣವನುು ಸೀರಸ ವೃದಧಗೂಳಸದರು. ಅವರು ತಮಮ ಹಸರನುು ಪರಕಟಸದ ಅನಾಮಧೀಯರಾಗ ಉಳದರುವುದು ಅವರ ಸರಳ ಮತು ನಸಾವರಷ ನಲುವಗ ಸಾಕಷಯಾಗದ. ಯಾರಕಷ ಶೈರ ಶಾಖ ಸದಸಯರ ಈ ಪರಸರ ಪರಜಞ ಮತು ಕಾಳಜಗಳು ಶಾಘನೀಯ. ಪಾಸಟರಕ ನಷೀಧಗೂಳಸುವ ವಚಾರದ ಬಗ ಕನುಡ ಬಳಗದ ಸವಷ ಸದಸಯರ ಸಭಯಲ ಚಚಷಯಾಗಬೀಕಂದು ಮನವಮಾಡಕೂಳಳಲಾಗದ.

Y.S.K.B ಕಾರಯಕಾರ ಸಮತ

ಇಣುಕು-ಕಣಕು ಮತು ಲಘು-ನಗು

"ಅ ಆ ಇ ಈ ಕಲತರ ಕನುಡ ಓದಲು ಬಲು ಸುಲಭ" ಎಂಬ

ಇಂಡಯಾ vs ಇಂಗಂರಡ ಸನಮಾ ಗೀತಯನುು ನಮಮ ಅನವಾಸ

ಕನುಡಗ ಡಾ.ನಂದಕುಮಾರ ಅವರು ಬರದು ಈಗಾಗಲೀ

ಚಾಲನಯಲರುವ 'ಕನುಡ ಕಲ' ಚಟುವಟಕಗ ಪುಷಟಯನುು

ನೀಡದಾಾರ. ಡಾ.ನಂದಕುಮಾರ ಅವರನುು ಕನುಡ ಅಭವೃದಧ

ಪಾರಧಕಾರದ ಮುಂದನ ಅಧಯಕಷರಾಗ ಆಯಕ ಮಾಡಬೀಕಂದು ನಮಮ

ಬಳಗದ ಸದಸಯರು ಸಕಾಷರವನುು ಕೂೀರದಾಾರ!

"ಆ ದನಗಳು, ಆಟಗಾರ ಅಮಮ ಐ ಲವವಯ ಆದಯ" ಹೀಗ ಬರ 'ಅ'

ಕಾರದಂದ ಶುರುವಾಗುವ ಸನಮಾಗಳನುು ಮಾಡಕೂಂಡು ಬಂದ -

ಖಾಯತ ನದೀಷಶಕ ಕ ಎಂ ಚೈತನಯ ಅವರು 'ಅ' ಕಾರದಲ ಸಟರಕ ಆಗ

ಬಟಟದಾಾರ. ಅವರು ಮತು ಅವರ ಸನಮಾ

ತಂಡ,ಡಾ.ನಂದಕುಮಾರ ಅವರ 'ಕನುಡ ಕಲ' ಗೀತಯಕಂದ ಸೂಪತಷ

ಪಡಯಲ ಎಂದು ಚೈತನಯ ಅಭಮಾನಗಳು ಅಪೀಕಷಸದಾಾರ.

ಮುಂಗಾರು ಮಳ ಚತರದ "ಮುಂಗಾರು ಮಳಯಕೀ ಏನು ನನು ಹನಗಳ

ಲೀಲ" ಎಂಬ ಜನಪರರಯ ಗೀತಯನುು ರಚಸದ ಜಯಂತ ಕಾಯಕಣ

ನಮಮ ಅತಥಗಳಾಗ ಇಲಗ ಬಂದ ಮಮೀಲ ಇಂಗಂರಡ ಮಳಯ ಬಗ

ಯಾವ ರೀತಯ ಗೀತ ಬರಯಬಹುದು ಎಂಬ ಕುತೂಹಲ

ಅನವಾಸಗಳಗದ. (ಪು.ತ.ನ ೋ)

Page 4: ಯುಗಾದಿ ಸಂಚಿಕೆ - Kannada Balaga · 5 ಅನಿ®ಾಸಿಗಳೆೀ ®ಾಸಿ - ನಿಮಗಾಗ ಡುಂಡಿರಾಜ್ ಅವರ ಹನಿಗವನ

3

ದಂತ ವೈದಯ ಡಾ. ಶಮತಾ ಮಲಾುರಡ ಅವರು ಯುಗಾದ

ಕಾಯಷಕರಮದಲ ಸಂಗೀತ ಸಂಜಯನುು ನಡಸ ಕೂಟಟ ಬಳಕ

ಬಳಗದ ದಂತ ವೈದಯ ವೈದಯಯರು ತಮಮ ಕಲಸಕ ರಾಜೀನಾಮಮ

ನೀಡ ಸಂಗೀತವನುು ಅರಸಕೂಂಡು ಹೂೀಗಬಹುದಂದು

ಶಂಕಸಲಾಗದ.

ಈ ಬಾರಯ ಯುಗಾದ ಕಾಯಷಕರಮದಲ ಬೀವು ಬಲದ ಬದಲಾಗ

sugar free option ಬೀವು - ಕಾಯಂಡರಲಸ ಒದಗಸಬೀಕಂದು ಸಕರ

ಖಾಯಕಲ ಇರುವ ಕಲವು ಸದಸಯರು ಒತಾಯಕಸದಾಾರ.

ಕಳದ ದೀಪಾವಳಯ ಕಾಯಷಕರಮದಲ ರಾಜೀಶ ಕೃಷಣನ ಅವರು

Fast Numbers ಪರಸುತ ಪಡಸ ಎಲರೂ ಹುಚಚದುಾ ಕುಣಯುವಂತ

ಮಾಡದರು. ಅಂದು ಬಹಳ ಉತಾಹದಂದ ಕುಣದ ಒಬಬ ಹರಯರು

ಕಾಲು ಉಳುಕಸಕೂಂಡು ಕಲವು ವಾರಗಳು ಕುಂಟುಟತಾ ಕರಚಸಟ

ಹಡುದು ನಡಯಬೀಕಾಯಕತು. ಹೀಗಾಗ ಈ ಬಾರ ಯುಗಾದ ಸಂಗೀತ

ಸಂಜಯಲ ಶಮತಾ ಅವರಗ Fast Numbers ಕೈಬಡಬೀಕಂದು

ಸಥಳೀಯ ಆಯೀಜಕರು ಕೂೀರದಾಾರ.

ಡಾ. ಶವಪರಸಾದ

ತರದದ ಮನ ಬಾ… ಓ ಅತಥ - ಯುಗಾದ ಕಾಯಷಕರಮದ ಮ ವರು ಅತಥಗಳ ಪರಚಯ

ಡಾ ಜಯಂತ ಕಾಯಕಣ

ಈ ಸಲದ ಯುಗಾದ ಕಾಯಷಕರಮಕ ಯು.ಕ ಕನುಡಬಳಗದ ಮುಖಯ

ಅತಥಯಾಗ ಡಾ ಜಯಂತ ಕಾಯಕಣಯವರು ಬರುತರುವುದು ನಮಮ

ಸುದೈವ. ಈ ತಲಮಾರನ ಅತಯಂತ ಪರತಭಾವಂತ ಸಾಹತ,

’ಮಾಂತರಕ ಕತಗಾರ,’ ಕವ, ಅಂಕಣಕಾರ, ಟ.ವ.ಸಂದಶಷಕ,

ಚತರಕಥ-ಸಂಭಾಷಣ-ಚತರಗೀತ ರಚನಾಕಾರ -ಹೀಗಲ

ಪರಸದಧರಾಗರುವವರು ಇವರು. ಅವರ ಕಥಗಳು ಇತರ ಭಾಷಗಳಲೂ

ಅನುವಾದಗೂಂಡವ. ಇತೀಚಗ ಅವರು ಬರದ ಮುಂಬಯಕ

ಜೀವನಾಧಾರತ ಕತಗಳ ಇಂಗಷ ಅನುವಾದಗಳ ಸಂಗರಹ ’No

presents, please'ಗ DSC ಅಂತರಾಷರೀಯ ಪುರಸಾರ ಸಕದ.

ಅವರಗ ದೂರಕದ ಇನುಲ ಪುರಸಾರಗಳನುು ಉಲೀಖಸಲಾರ.

ಕಲವು ಹೀಗವ:ನಾಸರಕ ದ ’ಕುಸುಮಾಗರಜ’ ರಾಷಟೀಯ ಸಾಹತಯ -

ಪುರಸಾರ (2010), ನಾಲು ಸಲ ರಾಜಯ ಸಾಹತಯ ಅಕಾಡಮ ಪರಶಸ

(1974 -ಕವತ, 1982, 1989, 1996-ಕಥ), ’ಫಲಮಫೀರ’ ಶರೀಷಠ

ಗೀತ ರಚನಾಕಾರ (2008, 2009,2016,2017), ಇತಾಯದ. 2011

ರಲ ತುಮಕೂರು ವ.ವ ಅವರಗ ಡಾಕಟರೀಟ ಕೂಟುಟ ಗ ರವಸದ.

’ಮುಂಗಾರು ಮಳ’. ’ಗಾಳ ಪಟ’, ’ಮಲನ’ ಚತರಗಳಲಯ ಇವರು

ರಚಸದ ಜನಪರರಯ ಸನಮಾ ಗೀತಗಳನುು ನೀವು ಗುಣುಗುಣಸದಾನುು

ನನಪರಸಕೂಳಳ. ಇವರ ಹುಟುಟ: ಗೂೀಕಣಷ; ಇವರು ಪರಸದಧ ಸಾಹತಯ

(ಗ ರೀಶ) ಪರಸದಧ ಪುತರ;ಸಾುತಕೂೀತರ ಶಕಷಣ: ಧಾರವಾಡ; ವೃತ:

ಮುಂಬಯಕಯಲ ಬಯೀಕಮಸಾಟಗ 23 ವಷಷ; -ಆ ಮಹಾನಗರದ

ಬದುಕನ ಚತರಣವನುಲ ಇವರ ಕಥಗಳಲ ಕಾಣಬಹುದು. ಈಗ

ಬಂಗಳೂರಲ ವಾಸಸುತಾರ. ಇತೀಚಗನ ಸಂದಶಷನದಲ ಅವರು

ಹೀಳದುಾ: ”ನನಗ ಬೂೀರೀ ಆಗುವದಲ, ನಮಮ ಸುತಮುತಲನ

ಬದುಕೀ ಬಹಳ ಇಂಟರಸಟಂಗ ಆಗರುತದ!” ಇಂರವರ ಮಾತು

ಇನುಷುಟ ಇಂಟರಸಟಂಗ ಆಗರಲಕಲ? ಯುಕ ಕನುಡ ಬಳಗದ

ಯುಗಾದ ಕಾಯಷಕರಮದಲ ಅವರ ಮಾತನುು ಕೀಳಲು ನಾನಂತೂ

ಬಹಳೀ ಕಾತುರನಾಗದಾೀನ. ನೀವವ, ಎಲರೂ ಬನು!

ಶರೀವತಸ ದೀಸಾಯಕ

Page 5: ಯುಗಾದಿ ಸಂಚಿಕೆ - Kannada Balaga · 5 ಅನಿ®ಾಸಿಗಳೆೀ ®ಾಸಿ - ನಿಮಗಾಗ ಡುಂಡಿರಾಜ್ ಅವರ ಹನಿಗವನ

4

ಡಾ.ಶವಮ ತ ಶವಾಚಾಯ ಮಹಾಸಾಾಮಗಳು

ಚತರದುಗ ಜಲಯ ಸರಗರಯಲನ ತರಳಬಾಳು ಬೃಹನಮಠದ ಡಾ.ಶವಮೂತಷ ಶವಾಚಾಯಷ ಮಹಾಸಾವಮಗಳು ಕನುಡ ಬಳಗದ ಯುಗಾದ ಕಾಯಷಕರಮಕ ಆಗಮಸಲದಾಾರ. ಈ ಮಠದ ಆಡಳತದಲ ಪಾರರಮಕ ಶಾಲಯಕಂದ ಹಡದು ಇಂಜನಯರಂಗ ಕಾಲೀಜನವರಗ 172 ಶಕಷಣ ಸಂಸಥಗಳವ. ಸುಮಾರು 40,000 ಹಚುಚ ವದಾಯಥಷಗಳಗ ಶಕಷಣ ದೂರಯುತದ. ಆರು ಸಾವರಕೂ ಹಚುಚ ಮಕಳಗ ಉಚತ ಊಟ ಮತು ವಸತಯ ಸ ಲಭಯವದ. ಸಾವಮೀಜಯವರು –

ಡಾ. ಶಮತಾ ಮಲಾನಡ

ಸುಪರಸದಾ ಚಲನಚತರ ಹನುಲ ಗಾಯಕಯಾದ ಡಾ. ಶಮತಾ

ಮಲಾುರಡ ಅವರು ಚಲನಚತರ ಹನುಲ ಗಾಯಕಯಲದ ಸಂಗೀತ

ನದೀಷಶಕಯೂ ಹ ದು. ದಂತ ವೈದಯರಾದ ಇವರ ಜನನ ಶವಮೊಗ

ಜಲಯ ತೀರಷಹಳಳಯಲ. ೧೯೯೪ರಲ ಭಕಗೀತ ಆಲಬಮ ‘ ಕಣವ

ಕಬಬಲ’ಯ ಮೂಲಕ ತಮಮ ಹಾಡುವ ವೃತಯನು ಪಾರರಂಭಸದರು.

ಸಂಸೃತದಲ ಪಾಂಡತಯ ಪಡದದಾಾರ. ಬನಾರಸಟ ಹಂದೂ ವಶವವದಾಯಲಯದಲ ಪರ. ಎಚ. ಡ ಪದವಯನುುಗಳಸದಾಾರ. ಸಾವಮೀಜಯವರು ಸಾಹತಾಯಸಕರು. ಅವರು ಹಲವಾರು

ವರುಷಗಳಂದ ವಜಯ ಕನಾಷಟಕ ಪತರಕಯಲ ಬಸಲು ಬಳದಂಗಳು

ಎಂಬ ಶೀಷಷಕಯಲ ಅಂಕಣವನುು ಬರಯುತದಾಾರ. ಈ ಅಂಕಣದಲ

ಹಲವಾರು ಸಾಮಾಜಕ ವಷಯಗಳನುು ವಮಶಷಸ

ಜನಸಾಮಾನಯರಗ ಉತಮ ಮ ಲಯಗಳನುು ಆದಶಷಗಳನುು

ಸಾವಮೀಜಯವರು ನೀಡದಾಾರ. ಮಠದ ಜಾಲ ಜಗುಲಯಲ

ವಚನಗಳ ಇಂಗಷ ಅನುವಾದವನುು ಕಾಣಬಹುದು. ಮಠವು

ತರಳಬಾಳು ಹುಣಣಮಮ ಎಂಬ ಮಹೂೀತವನುು ಸತತವಾಗ

ನಡಸಕೂಂಡು ಬಂದದ. ಇಲ ಕವತ, ಸಾಹತಯ ಮತು ಸಾಮಾಜಕ

ವಚಾರಗಳ ಬಗ ಗೂೀಷಠಗಳು ನಡಯುತವ.

ಡಾ. ಶವಪರಸಾದ

ಅನೀಕ ಪರಖಾಯತ ಸಂಗೀತ ನದೀಷಶಕರ ನದೀಷಶನದಲ ೮೫೦ ಕೂ

ಹಚಚನ ಚಲನಚತರಗಳಗ ಹಾಡನು ಹಾಡದಾಾರ. ಇದಲದ, ಭಕಗೀತ,

ಜಾನಪದಗೀತ, ಭಾವಗೀತ, ಸೂಫ, ವಚನ ಹಾಗು ಪಾಶಚಮಾತಯ

ಗೀತಗಳನೂು ಹಾಡದಾಾರ. ಕನಾಷಟಕದ ಅನೀಕ ರಯಾಲಟ

ಷೂೀಗಳಲ ತೀಪುಷಗಾರರಾಗ ಕಾಣಸಕೂಂಡದಾಾರಲದ, ಅನೀಕ

ಕಾಯಷಕರಮಗಳಗ ನರೂಪಣಯನು ಕೂಡ ಮಾಡದಾಾರ.

ಇವರನು ಅರಸ ಅನೀಕ ಪರಶಸ ಪುರಸಾರಗಳು ಬಂದವ. ಅತುಯತಮ

ಮಹಳಾ ಹನುಲ ಗಾಯಕಗಾಗ , ಫಲಸಮ ಫೀರ, ಸುವಣಷ ಫಲಂಸಟ,

ಸ ತ ಸೂೀಪ ಫಲಂ ಹಾಗು ಕನಾಷಟಕ ರಾಜಯ ಚಲನಚತರ

ಪರಶಸಗಳು ಸಂದವ. ಕನುಡ ಬಳಗ ಯು. ಕ. ವತಯಕಂದ ಡಾ.

ಶಮತಾ ಮಲಾುರಡ ಅವರಗ ಹೃತೂಪವಷಕ ಸಾವಗತ ಸುಸಾವಗತ.

ಡಾ. ರಶ ಮಂಜುನಾಥ

Page 6: ಯುಗಾದಿ ಸಂಚಿಕೆ - Kannada Balaga · 5 ಅನಿ®ಾಸಿಗಳೆೀ ®ಾಸಿ - ನಿಮಗಾಗ ಡುಂಡಿರಾಜ್ ಅವರ ಹನಿಗವನ

5

ಅನವಾಸಗಳೀ ವಾಸ - ನಮಗಾಗ ಡುಂಡರಾಜ ಅವರ ಹನಗವನ

ಕನನಡ ಬಳಗದ ದೀಪಾವಳ ಹಬಬದಲಲ ರಾಜೀಶ ಕ ಷಣ ಎಂಬ ಢಂ ಪಟಾಕ !!

ಕನುಡ ಬಳಗದ ೨೦೧೯ ದೀಪಾವಳ ಕಾಯಷಕರಮವನುು ಬಮಷಂಗ ಹಾಯಮನಲ ಅದೂಾರಯಕಂದ ಆಚರಸಲಾಯಕತು. ಸುಮಾರು ೭೦೦ ಕೂ ಹಚುಚ ಕನುಡಗರು ನರದದಾರು. ಕಾಯಷಕರಮ ಸುವಯವಸಥತವಾಗ ನಡಯಕತು. ಎಲಕಾರನರಕ ಸರೀನ, ಬಣಣ ಬಣಣದ ಅಲಂಕಾರ ,ರಂಗ ಸಜಗ ಸಮಾರಂಭಕ ಮಮರುಗನುು ತಂದುಕೂಟಟತು. ಬಳಗದ ನೂತನ ಅಧಯಕಷ ಡಾ ಸುೀಹ ಕುಲಕಣಷಯವರು ಎಲರನುು ಸಾವಗತಸ ಶುಭಾಶಯಗಳನುು ಕೂೀರದರು. ಬಳಗದ ಕಾಯಷಕಾರ ಸದಸಯರು ವೀದಕಯ ಮಮೀಲ ಅತಥಗಳೂಡನ ಉಪಸಥಯಲದಾರು. ಆ ಕಾಯಷಕರಮದ ವಶೀಷ ಅತಥ ಸಾವಮ ಜಪಾನಂದಜ ಅವರು ಸಾಮಾನಯವಾಗ ಸಾವಮಗಳು ಮಾತನಾಡುವ ಧಾಮಷಕ ಮತು ಅಧಾಯತಮ ವಚಾರಗಳನುು ಬದಗಟುಟ ಅಂದು ಒಬಬ ಕನುಡ ಭಾಷಯ ಮತು ಸಂಸೃತಯ ರಾಯಭಾರಯಾಗ ಅದರ ಪರಂಪರಯನುು, ಪರಸುತತಯನುು ಕುರತು ಮಾತನಾಡದರು. ಕನುಡ ಭಾಷಯ ಉಳವನ ಬಗಸೂಪತಷದಾಯಕವಾದ ಮಾತುಗಳನಾುಡದರು.

ಅಂದನ ಇನೂುಬಬ ಅತಥಗಳಾದ ಡಾ ನಂದ ಕುಮಾರ ಅವರು ತಮಮ ಅನಸಕಗಳನುು ಸಂಕಷಪವಾಗ ತಾವೀ ಬರದ ಒಂದು ಕವನದ ಮೂಲಕ ಕನುಡ ನಾಡನ ಬಗ ತಮಗ ಇರುವ ಪರರೀತಯನುು ವಯಕಪಡಸದರು. ಅಂದು ಮಧಾಯಹು ಕನುಡ ಬಳಗದ ಸುಮಾರು ೨೫ ಸುಂದರಯರು ಕಾಮನ ಬಲು ಎಂಬ ಒಂದು ಫಾಯಶನ ಶ ೀ ನಡಸಕೂಟಟರು. ಅವರ ಈ ಕಾಯಕರಮದಲ ಕನಾಷಟಕದ ಬೀರ ಬೀರ ಪರದೀಶಗಳ ಉಡುಗ ತೂಡುಗ ಮತು ಸಾಂಸೃತಕ ವೈಭವಗಳನುು ಪರಚಯಕಸ ಕಾಯಷಕರಮಕ ಗಾಮರ ತಂದುಕೂಟಟರು. ದವಯ ಭಟ ಅವರು ಕರರಕ ನೃತಯ ಶೈಲಯಲ ವಚನ ಸಾಹತಯವನುು ತಂದು ಒಂದು ಬಹಳ ಘನವಾದ ನೃತಯ ಪರದಶಷನವನುು ನೀಡದರು. ಅಂದು ಸಂಜ ಬಳಗದ ಕಾಯಷದಶಷ ಡಾ ಗರೀಶ ವಸಷಟ, ಮಮೈಸೂರನ ಮಹಾರಾಜ ಯದುವೀರ ಅವರು ಕನುಡ ಬಳಗಕ ನೀಡದ ಅಧಕೃತ ಶುಭ ಸಂದೀಶದ ವೀಡಯ ಪರಸುತ ಪಡಸದರು. ಅಂದು ಸಂಜ ರಾಜೀಶ ಕೃಷಣನ ಹಾಗೂ ಅವರ ಸಹಗಾಯಕರು ಮತು ಪಕ ವಾದಯದವರು ಎರಡು ತಾಸಗೂ ಮೀರದ ಚತರಗೀತಗಳ ಅದುುತ ಕಾಯಷಕರಮವನುು ನೀಡದರು. ಇದರಂದ ಪುಳಕಗೂಂಡ ಕರಯ ಹರಯರು ತಮಮ ಆಸೀನವನುು ಬಟುಟ ಕುಣಯುವುದರ ಮೂಲಕ ಸಂಗೀತಕ ಹುರುಪರನಂದ ಸಪಂದಸದರು.

ಕನುಡ ನಾಡನಂದ ಬಹಳ

ದೂರವರುವ ನೀವಲ

ದಾಖಲಗಳ ಪರಕಾರ ಅನವಾಸ

ನಮಮ ಕನುಡ ಪರರೀತ

ಕಂಡಾಗ ಅನುಸತು ನಮಗಂತ ನೀವೀ ವಾಸ! ಡುಂಡರಾಜ

ಅನವಾಸಗಳೀ ವಾಸ

Page 7: ಯುಗಾದಿ ಸಂಚಿಕೆ - Kannada Balaga · 5 ಅನಿ®ಾಸಿಗಳೆೀ ®ಾಸಿ - ನಿಮಗಾಗ ಡುಂಡಿರಾಜ್ ಅವರ ಹನಿಗವನ

6

ಎಳುು ಬಲಗಳ ನಡುವ ಹೀಗ ಂದು ಸಂಕಾರಂತ ಸಂಜ

ಯಾಕ ಶೈರ ಕನನಡ ಬಳಗ (YSKB) ಯು.ಕ ಕನುಡ ಬಳಗದ ಒಂದು ಸಥಳೀಯ ಶಾಖ.ಇದು ರೂಪುಗೂಂಡು ಐದು ವಷಷಗಳು ತುಂಬವ. ಈ

ಶಾಖ ಪರತ ವರುಷ ಸಂಕಾರತ ಹಬಬವನುು ಆಚರಸುತ ಬಂದದುಾ ಈ

ವರುಷ ಅದರ ಐದನೀ ವಾಷಷಕ ಉತವ ಶಫೀಲಸ ಬಳ ಬಹಳ

ಯಶಸವಯಾಗ ಜರುಗತು. ವೈ. ಎಸಟ. ಕ. ಬ. ಹುಟಟದ ಸಮಯದಲೀ ಅಸತವಕ ಬಂದ ಕನುಡ ಸಾಹತಯ ಮತು ಸಾಂಸೃತಕ ವಚಾರವೀದಕ (ಅನವಾಸ) ತನು ಐದನೀ ಮಮೈಲಗಲನುು ದಾಟದುಾ ಮತು ಈ

‘ಸಂಕಾರಂತ ಸಂಜ’ ಕಾಯಷಕರಮದಲ ಭಾಗವಹಸದುಾ ವಶೀಷವಾದ

ಸಂಗತ. ಈ ಕಾಯಷಕರಮಕ ಮುಖಯ ಅತಥಗಳಾದ ರೀಡಯೀ ಗಮಷಟ ಖಾಯತಯ ಗ ರ ಪರಸನು ಅವರು ಆಗಮಸದುಾ ಎಲರು ಅವರ ಸಂಕಾರಂತಯ "ಹರಟ" ಯನುು ಮಮಚಚಕೂಂಡರು. ಸಂಕಾರಂತಯ

ವವಧ ಸಾಂಸೃತಕ ರೂಪಗಳನುು ಹನುಲಗಳನುು ಅವರು ಪರಚಯಕಸದರು. ಅವರ ಹಾಸಯ ಪರಜಞ ಹರಟಗ ಮಮರುಗನುು ತಂದತು. ಗ ರ ಅವರ ನದೀಷಶನದಲ ಗಳವಂಡು ತಂಡದವರು ಗರೀಶ

ಕಾನಾಷರಡ ಅವರ ತಲದಂಡ ನಾಟಕದ ಕಲವು ಸನುವೀಶಗಳನುು ಪರಸುತ ಪಡಸದರು. ಬಸವಣಣ ಮತು ಬಜಳರ ನಡುವನ ಧಾಮಷಕ,

ಸಾಮಾಜಕ ಬಕಟುಟಗಳು ಪರಣಾಮಕಾರಯಾಗ ರಂಗದ ಮಮೀಲ ಮೂಡಬಂದತು. ವವರಡ ಲಪರ ಎಂಬ ಪರಕಾಶಕರು ಕಲವು ಉತಮ

ಪುಸಕಗಳನುು ಪುಸಕ ಪರದಶಷನದೂಂದಗ ಪರಚಯಕಸದರು. ಅನವಾಸ ಸದಸಯರು ಅನವಾಸ ನಡದುಬಂದ ದಾರಯನುು ಒಂದು ಸಂವಾದದ ಮೂಲಕ ಪರಸುತ ಪಡಸದರು. ಕವ ನೂೀಡ ಕವತ ಕೀಳ

ಎಂಬ ಶೀಷಷಕಯಲ ಅನವಾಸ ಕವಗಳು ತಮಮ ಲಘು ಕವನಗಳನುು ಓದದರು. ಶಾಖಯ ಸದಸಯರು ಹಲವಾರು ಉತೃಷಟ ಮನೂೀರಂಜನಯ ಕಾಯಷಕರಮಗಳನುು ಒದಗಸದರು. ವಜಯಕೀಂದರ ಮತು ಶರೀದೀವ ದಂಪತಗಳು ಸಂಗೀತಕಾಯಷಕರಮವನುು ನೀಡದರು.

೧೧ ಡನಂಗ ಸರೀಟನಲಲ ಒಗಗರಣಯ ವಾಸನ...

ಇನೂಫೀಸಸಟ ಸಂಸಾಥಪಕರಾದ ನಾರಾಯಣ ಮೂತಷ ಮತು ಸುಧಾ ಮೂತಷ ಅವರ ಅಳಯ ರಷ ಸುನರಕ ಮೊನು ಬೂೀರಸಟ ಜಾನನ ಅವರ ಮಂತರ ಮಂಡಲದಲ ಚಾನಲರ ಆಗ

ನೀಮಕಗೂಂಡದಾಾರ. ಕಳದ ಐದು ವಷಷಗಳಂದ ಯಾರಕಷ ಬಳಯ ರೀಚಮಂರಡ ಕಷೀತರದ ಎಂಪರಯಾಗ ಆಯಕಯಾಗದಾಾರ. ಇವರು ಆರಕ ಫೀರಡಷ ನಲರುವ ಲಂಕನ ಕಾಲೀಜನಲ ಓದ ನಂತರ ಕಾಯಲಫೀನಷಯಾದ ಪರತಷಟತ ಸಾಟಾಮ ಫೀರಡಷ ವಶವವದಾಯಲಯದಲ ಎಂಬಯಕೀ ಪದವಪಡದದಾಾರ. ಅಲ ಅವರು ನಾರಾಯಣ ಮೂತಷ ಅವರ ಮಗಳಾದ ಅಕಷತಾ ಅವರನುು ಭೀಟಯಾದದುಾ. ರಷ ಗೂೀಲಮನ ಸಾಯರಕ , ಹರಡ ಫಂರಡ ಮುಂತಾದ ಉನುತ ಆಥಷಕ ಸಂಸಥಗಳಲ ಕಲಸಮಾಡದಾಾರ. ಇಲಯವರಗ ಚಾನಲರ ಆಗರುವವರ ಪಟಟಯಲ ರಷ ಅತಯಂತ ಕರಯರು. ಅವರು ಎಂ ಪರ ಆಗ ಸಥಳೀಯ ಆಸಪತರ, -

ಶಾಲ ಇವುಗಳ ಉಳವಗಾಗ, ರೈತರ ಮತು ಸಥಳೀಯ ಉದಾಮಮದಾರರ ಏಳಗಗ ಕಲಸಮಾಡದಾಾರ. ರಷ ಸುನಾರಕ,

ಪರರೀತಪಟೀಲಸ ಮತು ಅಲೂೀರಕ ಶಮಷ ಸೀರದಂತ ಬೂೀರಸಟ ಜಾನನ ಅವರ ಕಾಯಬನೀಟನಲ ಒಟಾಟರ ಮೂರೂ ಮಂತರಗಳು ಭಾರತದ ಮೂಲದವರಾಗದಾಾರ. 'ಕನುಡದ ಅಳಯ' ರಷ ಸುನಾರಕ ಅವರಗ ಕನುಡ ಬಳಗದ ವತಯಕಂದ ಅಭನಂದನಗಳು. ಬರಕಟ ನಂತರದ ಆಥಷಕ ಬಕಟುಟಗಳನುು ಪರಹರಸಲು ಅವರು ತಕ ಮಂತರಯಕಂದು ನಾವಲಾ ಭಾವಸದಾೀವ.

Page 8: ಯುಗಾದಿ ಸಂಚಿಕೆ - Kannada Balaga · 5 ಅನಿ®ಾಸಿಗಳೆೀ ®ಾಸಿ - ನಿಮಗಾಗ ಡುಂಡಿರಾಜ್ ಅವರ ಹನಿಗವನ

7

ಬರಟನನನ ಬಾಗಲು ತಟುತರುವ ಕರಾಳ ಅತಥ ಕರ ೀನ ವೈರಸ

ಶರಣರ ನಾಡನಲಲ ಅಕಷರ ದಾಸ ೀಹ

ಈ ಸಲದ ೮೫ ನಯ ಅಖಲಭಾರತ ಕನುಡ ಸಾಹತಯ ಸಮಮೇಳನವು ೨೦೨೦ ರ ಫಬುರವರ ೫,೬ ಹಾಗೂ ೭ ರಂದು ಕಲಬುಗ೯ಯ

ವಶವವದಾಯಲಯದ ಆವರಣದಲ ನಾಡನ ಖಾಯತ ಸಾಹತ ಡಾ.

ಎಚ.ಎಸಟ.ವಂಕಟೀಶಮೂತಷಯವರ ಅಧಯಕಷತಯಲ ಅದೂಧರಯಾಗ

ಅಷಟೀ ಅಚುಚಕಟಾಟಗ ಜರುಗತು. ಶರಣಬಸವೀಶವರ ದೀವಸಾಥನ

,ಖಾವಜಾಬಂದೀನವಾಜ ದಗಾ೯,ಬುದಧವಹಾರ,ಸೀಂಟ ಮಮೀರ

ಚಚ೯,ಕವರಾಜಮಾಗ೯ ಕೃತ,ಸನುತಶಾಸನ,ಬಹಮನ ಸುಲಾನರ

ಕೂೀಟ ,ತಾಯಕ ಭುವನೀಶವರಯ ಭಾವಚತರಗಳನೂುಳಗೂಂಡ

ಲಾಂಛನವು ಕನುಡನಾಡನ ಭಾವೈಕಯತಯ ದೂಯೀತಕವಾಗತು.

ಶರಣರ ನಾಡನಲ ನಡದ ಈ ಅಕಷರದಾಸೂೀಹದಲ ಲಕಷಾಂತರ ಜನರು ಪಾಲೂಂಡದುಾ ಸುಮಾರು ೨೧ ಕೂ ಅಧಕ ಗೂೀಷಠಗಳು,ಡೂಳುಳ ಕುಣತ ,ಭರತನಾಟಯ ,ಗಾಯನಗಳಂರ ವವಧ ಸಾಂಸೃತಕ

ಕಾಯಷಕರಮಗಳು ಅವಾಯಹತವಾಗ ನಡದವು. ೪೦೦ಕೂ ಅಧಕ

ಕನುಡ ಪುಸಕಮಳಗಗಳು, ಚತರಸಂತ-ಚತರಕಲಾ

ಪರದಶ೯ನ,ಶಲಪಕಲಾ ಪರದಶನ ಹಾಗೂ ಮಾರಾಟ ,೨೦೦ಕೂ ಅಧಕ

ವಾಣಜಯ ಮಳಗಗಳದುಾ ‘ಲೀಖಕರ ಕಟಟ’ಈ ಸಲದ ವೈಶಷಟಾವಾಗತು. ಸುಮಾರು ೧೨೦೦ ಜನ ಬಾಣಸಗರು ನರದ ಲಕಷಾಂತರ ಸಾಹತಯ ಪರೀಮಗಳಗ ರೂಟಟ -ಪುಂಡಪಲಯ,ಎಣಗಾಯಕ ,ಶೀಂಗಾ ಹಂಡ,

ಮಮೈಸೂರಪಾಕು,ಹೂೀಳಗ,ಬೂಂದಗಳನುು ಯಥೀಚಛವಾಗ

ಉಣಬಡಸದರು. ಒಟಾಟರ ಈ ಸಲದ ಸಾಹತಯ ಸಮಮೇಳನ

ಭಾಗವಹಸದವರ ಹೂಟಟ -ನತಗಳರಡನೂು ತಣಸದೂಾಂದು ವಶೀಷ .

ಗರ ಪರಸನನ

ಚೈನಾದ ವುಹಾನ ನಗರದಲ ಕಲವು ಪಾರಣಗಳ ಮಾಂಸದಂದ ಮನುಷಯನಗ ಸೀರಕೂಂಡ ಈ ಕರಾಳ ವೈರಸಟ ವುಹಾನ ದಾಟ ಹುಬೀ ಪರದೀಶವನುು ಮೀರ ಪವವಷ ದೀಶಗಳಗ ಆಗಲೀ ನುಸುಳದ. ಮನುಷಯನಂದ ಮನುಷಯನಗ ಹರಡ ಬಹುದಾದ ಈ ವೈರಸಟ ಈಗ ಬರಟನುನ ಬಾಗಲನುು ತಟಟದ! ಇತೀಚನ ಸುದಾಯಂತ ಬರಟನುನಲ ಸುಮಾರು ಮಂದಗ ಈ ವೈರಸಟ ಸೂೀಂಕರುವುದು ಅಧಕೃತವಾಗದ. ಚೈನಾ ದಲ ಸಾವರಾರು ಜನರಗ ಈ ಸೂೀಂಕು ತಗಲ ಅಲ ನೂರಾರು ಜನ ಸಾವಗೀಡಾಗದಾಾರ. ಒಟಾಟರ ಈ ಪರಡುಗನುು ಗಮನಸದಾಗ ಈ ಸೂೀಂಕು ಎಲರಗು ಮಾರಣಾಂತಕವಾಗಬಹುದು ಎಂದು ಪರಗಣಸಲಾಗುವುದಲ. ಈ ಖಾಯಕಲಯನುು ತಡಗಟಟಲು ಬೀಕಾದ ವಾಯಕನ ತಯಾರಯಲದ ಆದರ ಅದು ದೂರಕುವ ಹೂತಗ ವೈರಸಟ ಹರಡುವುದನುು ತಡಗಟಟಲು ಕಲವು ತುತುಷ ಕರಮಗಳನುು ಪಬರಕ ಹಲಸ ಇಂಗಂರಡ ಆಲೂೀಚಸದ . ಫಲ ಮತು ನಾರೀಷ ವೈರಸಟ ಗಳನುು ಹತಕುವ-

ಮೂರು ಮಂತರಗಳಾದ Catch it, Bin it, Kill it ಇವುಗಳನುು ಪರಪಾಲಸಬೀಕಂದು ಆದೀಶಸದ. ಇದನುು ಹೀಗ ಅರಷಮಾಡಕೂಳಳಬಹುದು ; ಹೂರಗ ಹೂೀಗ ಬಂದಾಗ ಕೈ ತೂಳಯುವುದು , ಸೀನು ಮತು ಕಮುಮವಾಗ ಟಶ ಯ ಬಳಸ ಅದನುು ಬಸಾಡುವುದು. ಇನೂುಂದು ಮುಖಯವಾದ ವಷಯ ಚೈನಾ , ಜಪಾನ, ಕೂರಯಾ, ಸಂಗಾಪುರ, ಮಲೀಶಯಾ, ಥೈಲಾಯಂರಡ, ಇಟಲ,

ಇರಾನ ಅಲಲದ ೋ ವಶವ ಆರ ೋಗಯ ಸಂಸ ಸ ಚಸರುವ ಇತರ ದ ೋಶಗಳಗ ನೀವು ಭೀಟ ನೀಡಾದಾಲ, ಹಂದರುಗ ಬಂದ ೧೪ ದನಗಳಲ ನಮಗೀನಾದರೂ ಜವರ ಮಮೈಕೈ ನೂೀವು, ನಗಡ ಕಮುಮ ಕಾಣಸಕೂಂಡಲ ೧೧೧ ಸಂಖಯಗ ಕರಮಾಡ ಮನಯ ಹೂರಗನ ಸಂಪಕಷವನುು ಸಂಪವಣಷವಾಗ ಬಟುಟ ಮನಯಲೀ ಕುಳತು ೧೧೧ ಕೂಡುವ ಸಲಹಯನುು ಪಾಲಸಬೀಕು ಎಂದು ಪಬರಕ ಹಲಸ ಸೂಚಸದ. ಮುಂಬರುವ ದನಗಳಲ ಅಂತಾರಾಷರೀಯ ಅದರಲೂ ದೂರ ಪವವಷ ದೀಶಗಳ ಪರವಾಸದ ಬಗ ಎಲರೂ ಗಮನ ಕೂಡಬೀಕಾಗದ.

Page 9: ಯುಗಾದಿ ಸಂಚಿಕೆ - Kannada Balaga · 5 ಅನಿ®ಾಸಿಗಳೆೀ ®ಾಸಿ - ನಿಮಗಾಗ ಡುಂಡಿರಾಜ್ ಅವರ ಹನಿಗವನ

8

“ಕುದ ಎಸರು” ಪುಸಕ ವಮಶ

ಈ ಸಲದ ಕೀಂದರ ಸಾಹತಯ ಅಕಾಯಡಮ ಪರಶಸಯು ನಾಡನ ಹರಯ ಲೀಖಕ ಡಾ.ವಜಯಾ ಅವರ ‘ಕುದ ಎಸರು’ ಆತಮ ಕಥಗ ದೂರತದ.ಹಣುಣಜೀವರಂದರ ಸುದೀಘಷ ಸಂಘಷ೯,ಆ ಸಂಘಷ೯ಗಳ ಬಲದಂದಲೀ ಸಾರ೯ಕ ಬದುಕು ಕಟಟಕೂಂಡು ತನು ಸುತಲದಾವರ ಬದುಕು-ಕನಸುಗಳಗೂ ಬಣಣ ತುಂಬದ ಕಥ...ತುಳತಕೂಳಗಾದಷೂಟ ಪುಟದದುಾ ಬಳದು ನಂತ ಅದಮಯ ಚೀತನರಂದರ ಕಥ.

ಡಾ.ವಜಯಾ ಅವರು ಪತರಕತ೯ ,ಲೀಖಕ,ಚಂತಕ.ನಾಟಕ-ಸನಮಾ ರಂಗಗಳಲಯೂ ಇವರಗ ಪರಶರಮವದ.ಅನೀಕ ಗರಂರ ಸಂಪಾದನಾ ಶರೀಯಸೂ ಕೂಡ ಅವರಗ ಸಲಬೀಕು. ಅಕಬಂದು ಅನುವಾಗಲು ,ಹುಡಹಟುಟ ಉಣಣಲು ಯೀಗಯವಾಗಲು ಕುದಎಸರನಂದ ಮಾತರ ಸಾಧಯ .ತಮಮ ಕುದ ಎಸರನಲಯೂ ಓದುಗರಗ ರಸಗವಳ ಬಡಸದ ಅವರಗ ಧನಯವಾದಗಳು ಹಾಗೂ ಅಭನಂದನಗಳು. ಅವರೀ ಹೀಳುವಂತ ‘ personal is political’ ಅನುುವಂರ ಸರೀವಾದದ ನಯಮವನುು ಅದರಲ ಬಯಲಗಳದದಾಾರ.ಒಳಗೂಳಗೀ ಕುದವ ಅನೀಕ ಹಣುಣಮಕಳ ನೂೀವಗ ದನಯಾದ ಧನಯತ ತನಗದ ಎಂದದಾಾರ ವಜಯಮಮ.

ಅಕಾಯಡಮಯ ಅಧಯಕಷರಾದ ಚಂದರಶೀಖರ ಕಂಬಾರರು ಪರಶಸಪರದಾನ ಮಾಡದುಾ ,ಪರಶಸಯು ಒಂದು ಲಕಷ ನಗದು ಹಾಗೂ ಫಲಕವನೂುಳಗೂಂಡದ.’ನಾಕುತಂತ’ಪರಕಾಶನದಂದ ಈಗಾಗಲೀ ಮೂರು ಮುದರಣಗಳನುು ಕಂಡ ಇದು ಪರತಯಬಬ ಕನುಡಗನೂ ಓದಲೀಬೀಕಾದ ಕೃತಯಾಗದ.

ಗರ ಪರಸನನ

ಕಾಣದ ಕಡಲಲಗ ಹಂಬಲಲಸ ಹ ೋದವರಗ ಶಾಾದಾಧಾಂಜಲ

ಶರೀ ಶವಕುಮಾರ

ಶರೀ ಶವಕುಮಾರ ಅವರು ೧೬/೧೨/೨೦೧೯ ರಂದು ತೀರಕೂಂಡದಾಾರ. ಅವರು ಕನುಡ ಬಳಗದ ಆಜೀವ ಸದಸಯರಾಗ ಬಳಗದ ಕಾಯಷಕರಮದಲ ಭಾಗವಹಸದಾರು. ಮಮೈಸೂರನ NIE ಯಲ ಇಂಜನಯರಂಗ ವದಾಯಭಾಯಸ ಮುಗಸ ಸವಲಪಕಾಲ ಕನಾಷಟಕದ ಪರ. ಡಬೂಾ. ಡ ವಭಾಗದಲ ಕಲಸಮಾಡ ನಂತರ ಇಂಗಂಡಗ ಬಂದು ಆರಕ ಫೀಡಷ ನಲ ಇರುವ ಥೀಮ ವಾಟರ ಸಂಸಥಯಲ ದುಡದರು. ಶವಕುಮಾರ ಅವರು ಪತು ವಜಯ,

ಇಬಬರು ಗಂಡು ಮಕಳು ಮತು ನಾಲು ಮೊಮಮಕಳನುು ಅಗಲದಾಾರ. ಶವಕುಮಾರ ಅವರ ಆತಮಕ ಶಾಂತಯನುು ಕೂೀರುತೀವ.

Page 10: ಯುಗಾದಿ ಸಂಚಿಕೆ - Kannada Balaga · 5 ಅನಿ®ಾಸಿಗಳೆೀ ®ಾಸಿ - ನಿಮಗಾಗ ಡುಂಡಿರಾಜ್ ಅವರ ಹನಿಗವನ

9

“ಇಂಡಯಾ vs ಇಂಗಂಡ, ಆದರ ಕರಕಟ ಅಲ” ಸನಮಾದ ಒಂದು ಅನುಭವ

ನನು ಮಗಳು ಸರ ಈ ಚತರದ ಆಡಷನುಲ ಸಫಲಳಾಗದಾಾಳ ಎಂದು ಕೀಳ ನನಗ ಮತು ನನು ಶರೀಮತಗ ಬಹಳ ಸಂತೂೀಷವಾಗತು. ನಾವುಗಳು ಚತರೀಕರಣ ಆರಂಭವಾಗುವುದಕ ಕಾಯುತದಾವು . ನಮಗ ಅದು ಒಂದು ಹೂಸ ಅನುಭವ. ಸರಗ ಕಾಯಮಮರಾ ಎದುರಸದ ಅನುಭವ ಇತು ಆದರ ಕನುಡ ಮತು ಸನಮಾದಲ ಮಾಡದಾ ಅನುಭವ ಇರಲಲ. ನದೀಷಶಕ ಶರೀ ನಾಗತಹಳಳ 'ಮಮೀಷುರ' ಮೊದಲ ಹಂತದ ಚತರೀಕರಣ ಲಂಡನುಲ ಪವರೈಸದರು. ಸರಯದು ನಾಯಕ ನಟ ವಸಷಠ ಸಂಹ ಅವರ ತಂಗಯ ಪಾತರ, ಸನಮಾದಲ ಸರಯ ಪಾತರದ ತಂದ ತಾಯಕಗಳು ಶರೀ ಪರಕಾಶ ಬಳವಾಡ ಮತು ಸುಮಲತಾ ಅಂಬರೀಶ.

ಚತರದ ಎರಡನೀ ಹಂತದಲ ಸರಯ ಪಾತರವದುಾ, ಚತರೀಕರಣ ಕಾಡಷಫನಲ ನಡಯುವುದಾತು. ಹೀಗಾಗ ನಾವುಗಳು ಆ ವಷಷ ಕಾಡಷಫ ನಲ ನಮಮ ಬೀಸಗಯ ರಜಾ ದನಗಳನುು ಕಳಯಬೀಕಂದು ನಧಷರಸದವು. ಕಾಡಷಫ ಹೂೀಟಲಸ ಒಂದರಲ ನಮಮ ವಾಸವಯ .ಮೊದಲ ದನ ಮಳಯಕಂದ ಶ ಟಂಗ ಕಾಯನಲಸ ಆಯು. ಎರಡನೀ ದನ ನಮಮನುು ಹತರದ ಒಂದು ಭವಯ ಮನಗ ಬರ ಹೀಳದರು ಅಲ ಶ ಟಂಗ ನಡಯುತತು .ಸನಮಾದಲ ಅದು ಸರ ಹಾಗೂ ಅವರ ತಂದ ತಾಯಕ ಇರುವ ಮನ .ಬಳಗ ಪರಕಾಶ ಬಳವಾಡ ಸಕರೂ ನಾನು ಅವರನುು ಹಂದ ಭೀಟ ಮಾಡರಲಲ ಹೀಗಾಗ ಅವರ ಪರಚಯ ಇರಲಲ. ಅವರ ತಂದ ಮಮೀಕಪ ನಾಣ ನನು ನಾಟಕದ ಗುರುಗಳಾಗದಾರು. ನಾನು ಅವರ ಜೂತ ಮಾತನಾಡುತಾ ನನು ನಾಟಕದ ನಂಟನ ಬಗ ತಳಸ ಹಲವಾರು ನಾಟಕದ ಗಳಯರ ನನಪು ಮಾಡಕೂಂಡ. ಅವರಲರೂ ಪರಕಾಶ ಅವರ ಗಳಯರಾಗದುಾ ಹಳ ನನಪುಗಳನುು ಹಂಚ ಕೂಂಡವು.

ನದೀಷಶಕರು ಚತರದ ಕಥಯನುು ನಮಗಾಗಲ ಅರವಾ ಸರಗಾಗಲ ತಳಸರಲಲ ಹೀಗಾಗ ನಮಗ ಕುತೂಹಲವತು ಸನಮಾ ಸಟಟನಲಯಕ ನದೀಷಶಕರು ಡೈಲಾಗ ಗಳನುು ಬರಯುತದಾರು. ಇತರ ನಟ,

ನಟಯರು ಮತು ತಂತರಜಞರು ಕರಮಮೀಣ ಪರಚಯವಾದರು. ದನವವ ಮಧಾಯಹು ಸನಮಾ ಸಟಟಗ ಊಟ ಬರುತತು. ಸಾಯಂಕಾಲ ಯಾವುದಾದರೂ ಒಬಬ ಪರರಡೂಯಸರ ಮನಯಲ ಅರವಾ -

ಹೂೀಟಲನಲ ಊಟ ಅರವಾ ಪಾಟಷ ಇರುತತು.ರಾತರ ಪಾಟಷಯ ನಂತರ ಎಲರ ಕರಯಕೀಟವಟ ಜಾಸಯಾಗುತತು .ದನಗಳು ಕಳದದುಾ ಗೂತಾಗಲಲ.

ಸರಗ ಕನುಡ ಓದಲು ಮತು ಬರಯಲು ಬರುವುದೀ ಇಲ. ಹೀಗಾಗ ಅವಳ ಅಮಮ ರಮಾಯ ಇಂಗಷನಲ ಡೈಲಾಗಳನುು ಬರದುಕೂಡುತದಾರು. ಅದನುು ಸರ ಅಭಾಯಸ ಮಾಡುತದಾಳು. ಡೈರಕಟರ ಮತು ಸಹಾಯ ನದೀಷಶಕರುಗಳು ಸನುವೀಶ ಮತು ಅವರ ನರೀಕಷಗಳನುು ತಳಸುತದಾರು. ಸರ ಅದಕ ತಕಂತ ಅಭನಯಕಸುತದಾಳು. ನಾನು ಸವಲಪ ದೂರವೀ ಉಳದು ನನು ಅಭನಯ ಶೈಲಯನುು ಅವಳ ಮಮೀಲ ಹೀರಲು ಹೂೀಗಲಲ.

ಚತರೀಕರಣ ಮುಗದದಾೀ ಗೂತಾಗಲಲ.ಒಂದು ದನ ಪಾಯರಕ ಅಪ ಅಂದರು. ಕಲವು ತಂಗಳ ನಂತರ ಸರ ಬಂಗಳೂರಗ ಹೂೀಗ ಡಬಬಂಗ ಕಾಯಷ ನವಷಹಸ ಬಂದಳು ನದೀಷಶಕರು ಅವಳ ಕಲಸ ನೂೀಡ ಸಂತೂೀಷಪಟಟರು.ಹಲವು ತಂಗಳ ನಂತರ ಸನಮಾ ಲಂಡನ ಮತು ಕಾಡಷಫ ನಗರದಲ ಪರರೀಮಯರ ಆಯಕತು. ಅದಕ ಶರೀಮತ ಸುಮಲತಾ ಅಂಬರೀಶ ಮತು ನದೀಷಶಕ ಶರೀ ನಾಗತಹಳಳ ಚಂದರಶೀಖರ ಬಂದದಾರು. ಈ ಚತರ ಹಲವಾರು ಎನಾುರೈ ಕನುಡಗರು ಮುಖಯವಾಗ ವೀಲಸ ನಲ ಇರುವ ಕನುಡಗರು ಸೀರ ನಮಷಸದ ಚತರ. ಚಲನಚತರದಲ ಖಳನಟನಾಗ ಕಲಸ ಮಾಡರುವ ಶರೀ ಗೂೀಪಾಲ ಕುಲಕಣಷ ಅವರು ಒಳ ಳಯ ಗಳಯರಾದರು. ವೀಲನಲರುವ ಕನುಡ ಚತರದ ನಮಾಷಪಕರುಗಳು ಒಳ ಳಯ ಸುೀಹತರಾದರು. ಚತರದ ಗೀತಯಂದನುು ಬರದರುವ ಶರೀ ಮತೂರು ನಂದಕುಮಾರ ಅವರ ಪರಚಯವವ ಆಯಕತು.

ಕನುಡ ಸನಮಾ ರಂಗ ಹದರಕಯಕಂದ ನಡಯುತರುವ ಸಂದಭಷದಲ ಎನಾುರೈ ಕನುಡಗರು ಧೈಯಷದಂದ ಚಲನಚತರವನುು ನಮಷಸದಾಕ ನಾವು ಅವರನುು ಮಮಚಚಬೀಕು. ಮುಖಯವಾಗ ಇಂಗಂಡನಲ ಕನುಡ ಚಲನಚತರದ ಚತರೀಕರಣ ನಡಯಕತು ಎನುುವುದು ಹಮಮಮಯ ವಚಾರ. ನದೀಷಶಕ ಹಾಗೂ ಇಲಯ ನಮಾಷಪಕರಗಳನುು ಒಂದಡ ಸೀರಸುವಲ ಕನುಡ ಬಳಗದ ಶರೀಮತ ಸುಮನಾ ಗರೀಶ ಶರಮವವ ಸೀರತು.

ಡಾ. ಗರಧರ ಹಂಪಾಪುರ

Page 11: ಯುಗಾದಿ ಸಂಚಿಕೆ - Kannada Balaga · 5 ಅನಿ®ಾಸಿಗಳೆೀ ®ಾಸಿ - ನಿಮಗಾಗ ಡುಂಡಿರಾಜ್ ಅವರ ಹನಿಗವನ

10

ಅಭನಂದನಗಳು

ಡಾ. ಶಬಾನ ನಕಮ

ನಮಮ ಬಳಗದ ಅಧಯಕಷಣ ಶೀಮತ ಸುೀಹ ಮತು ಅರವಂದ ಕುಲಕಣಷಯವರ ಸೂಸ ಡಾ.ಶಬಾನ ನಕಮ ಅವರು ಮಮಡಕಲಸ ಆಂಕಾಲಜಸಟಟ ತಜಞರಾಗ ಆರಕ ಫೀಡಷನ ಚಚಷಲಸ ಆಸಪತರಯಲ ಸೀವ ಸಲಸುತದಾಾರ. ಇತೀಚಗ ಅವರು ರಾಷರೀಯ ಕಾಯನರ ಸಂಸಥಯ ಗೈನಕಾಲಜ ವಭಾಗಕ ಮುಖಯಸಥರಾಗ ನೀಮಕಗೂಂಡದಾಾರ. ಅವರು ಈ ಒಂದು

ಗ ರವಕ ಪಾತರರಾದ ಮೊಟಟ ಮೊದಲ ಮಹಳಾ ತಜಞರು. -

ಅನವಾಸ ಸನತಾರ ಸರ ಹಂಪಾಪುರ

ನಾನು ಏಳು ವಷಷ ಇದಾಾಗ ಅಭನಯ ತರಗತಗ ಹೂೀಗಲು ಆರಂಭಸದ. ಟೀನೀಜ ವಯಸಗ ಬಂದಾಗ ಶರೀಮತ ಅಮಾಂಡಾ ಫರಕಲೂ ಸಟೀಜ ಮತು ಫಲಸಮ ಶಾಲಗ ಸೀರದ . ದವಂಗತ ಅಮಾಂಡ ಕಲವು ವಷಷಗಳ ಕಾಲ

ನನಗ ಏಜಂಟ ಆಗ ಕಾಯಷನವಷಹಸದರು ಹಾಗೂ ಹಲವಾರು ಕಲಸಗಳನುು ಕೂಡಸದರು. ನಂತರ ಬೂೀಲಟನುಲರುವ ಯೂತ ಥಯಕೀಟರ ಸದಸಯಯಾಗ ಅಲನ ನಾಟಕಗಳಲ ಪರಧಾನ ಪಾತರ ನವಷಹಸದ. ಲಾನಕಾಯಸಟರ ವಶವವದಾಯನಲಯದಲ ಫಲಸಮ ಮತು ಮೀಡಯಾ ಸಟಡೀಸಟ ನಲ ಓದುತರುವಾಗ ಮೊದಲು LA1TV ಯಲ ನೂಯಸಟ ಪರಸಂಟರ ನಂತರ ಪರರಡೂಯಸರ ಆಗ ಕಲಸ ನವಷಹಸದುಾ ಕಲ ಕಾಲ ವದಾಯಥಷಗಳ ಟವ ಸಟೀಷನ ಮಾಯನೀಜರ ಕಲಸ ಮಾಡದ. ಒಂದು ವಷಷಗಳ ಕಾಲ ನಾನು ಏನ ಯು ಎಸಟ ಜನಷಲಸಟಟ ಆಗ ಕಲಸ ಮಾಡದ . ೨೦೧೮ರಲ ನಾನು ನಮಾಷಣ ಮಾಡ ಮತು ನರೂಪರಸದಾ ಕರಂಟ ಅಫೀಸಟಷ ಕಾಯಷಕರಮಕ ನಾಯಷನಲಸ ಸೂಟಡಂಟ ಟಲವಷನ ಅವಾರಡಷ ಪರಶಸ ಬಂದತು. ಪರಸುತ ಲಂಡನ ಸಟ ವಶವವದಾಯನಲಯದಲ ಬಾರಡಾಸಟಟ ಜನಷಲಸಂ ನಲ ಸಾುತಕೂೀತರ ಪದವ ಮಾಡುತದ ಾೀನ. ಆಗಾಗ ಬಬಸ, ಹಾಗೂ ಸೈ ನೂಯಸಟ ಚಾನಲಸ ಗೂೀಸರ ಕಲಸ ಮಾಡುತೀನ. ಕನುಡ ಸನಮಾ ಅವಕಾಶ ಸಕದಾಗ ನನಗ ಸವಲಪ ಹದರಕಯಕೀ ಆಗತು ಯಾಕಂದರ ಇಂಗಷ ಆಕಂಟ ಅಲ ಕನುಡ ಮಾತನಾಡುತೀನ ಹಾಗೂ ಕನುಡ ಓದಲು ಬರುವುದಲ.ಆದರ ಕನುಡ ಮಾತನಾಡಲು ಬರುವುದರಂದ ನಾನು ಎಲ ಡೈಲಾಗಳನುು ಇಂಗಷುಲ ಬರದುಕೂಂಡು ಕನುಡದಲ -

ಈ ಸಂಸಥಯು ಕಾಯನರ ಕಂಡು ಹಡಯುವ , ತಡಗಟುಟವ ಹಾಗೂ ಚಕತಾ ಕರಮಗಳನುು ಉತಮಗೂಳಸುವ ಕಾಯಷದಲ ನರತವಾಗದ. ಡಾ. ಶಬಾನ ನಕಮ ಅವರು ನಮಮ ಬಳಗದ ಆಜೀವ ಸದಸಯರು. ಅವರ ಈ ಹಗಳಕಗ ಹೃತೂಪವಷಕ ಅಭನಂದನಗಳು. ಡಾ ಶಬಾನ ನಕಮ ಅವರ ನೀತೃತವದಲ ಕಾಯನರ ಸಂಸಥ ಇನುು ಎತರಕ ಬಳಯಲ ಮತು ಕಾಯನರ ರೂೀಗಗಳು ನಮಮದಯನುು ಕಾಣಲ ಎಂದು ಹಾರೈಸೂೀಣ.

ಒಪರಪಸದ. ಶರೀಯುತ ನಾಗತಹಳಳ ಚಂದರಶೀಖರ ಮಮೀಷುರ ಸುಮಲತಾ ಅಂಬರೀಶ, ಮಾನವತಾ ಹರೀಶ ಹಾಗೂ ಪರಕಾಶ ಬಳವಾಡ ಚತರೀಕರಣದ ವೀಳಯಲ ನನಗ ಮಾಗಷದಶಷನ ಮಾಡದರು.

ನನು ಹಾಗ ಎಲಾ ಕನುಡಗ ಮತು ಭಾರತೀಯ ಮಕಳುಗಳು ಮಾಧಯಮ ಮತು ಕಲಾ ಜಗತಗ ಬರಬೀಕಂಬುದು ನನು ಬಯಕ. ನನು ಪರಕಾರ ಇಲರುವ ಕನುಡಗ ತಂದ ತಾಯಕಯರು ಡಾಕಟರುಗಳ ಆದುದರಂದ ತಮಮ ಮಕಳನುು ಡಾಕಟರ ಗಳನಾುಗ ಪರರೀತಾಹಸುತಾರ, ಆದರ ಈ ಟರಂರಡ ಬಟುಟ ಮಕಳು ಕಲಾ ಕಷೀತರ ಗಳಲ ತಾವು ತೂಡಗಕೂಳಳಬೀಕು ಎನುುವುದು ನನು ಅಭಪಾರಯ. ಕನುಡ ಸನಮಾದಲ ಕಲಸ ಮಾಡಲು ಸಕದುಾನನು ಅದೃಷಟ ಮತು ಹಮಮಮಯ ವಚಾರ, ಅದಕ ನಾನು ಋುಣ ಕೂಡ. ಆದರ ನಾನು ಬಾರಟಾಾಸಟಟ ಜನಷಲಸಟಟ ಆಗ ಕಲಸ ಮುಂದುವರಯಲು ಅಪೀಕಷಸುತೀನ ಹಾಗಂದ ಮಾತರಕ ಕನುಡ ಸನಮಾದಲ ಮುಂದ ಅವಕಾಶಗಳು ಸಕಲ ಖಂಡತವಾಗಯೂ ನಟಸುತೀನ.

(ಸಂ) - ಸರಗ ಅಭನಂದನಗಳು, ಸರ ಮಾಧಯಮ ಕಷೀತರದಲ ಇನುು ಎತರಕ ಬಳಯಲ ಹಾಗು ಇನೂು ಹಚಚನ ಕನುಡ ಚತರಗಳಲ ಭಾಗವಹಸಲ ಎಂದು ಆಶಸೂೀಣ.

ಸರ ಹಂಪಾಪುರ (ಮ ಲ ಲ ೋಖನ ಇಂಗಲೋಷನಲಲ)

ಡಾ. ಗರಧರ ಹಂಪಾಪುರ (ಕನನಡ ಅನುವಾದ)